Friday, April 29, 2016

ನಟರಾಜ ಹುಳಿಯಾರ್ - ಕನ್ನಡ ರಂಗಭೂಮಿಯ ನವವಸಂತ!

ಕನ್ನಡ ರಂಗಭೂಮಿಯ ನವವಸಂತ!: ಈ ಅಂಕಣ ಬರೆಯುವ ದಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸಿ.ಜಿ.ಕೆ. ರಾಷ್ಟ್ರೀಯ ನಾಟಕೋತ್ಸವ’ ನಡೆಯುತ್ತಿದೆ.  ರಂಗಪ್ರಿಯರೆಲ್ಲ ಪ್ರೀತಿಯಿಂದ ‘ಸಿ.ಜಿ.ಕೆ.’ ಎಂದು ಕರೆಯುತ್ತಿದ್ದ ಸಿ.ಜಿ. ಕೃಷ್ಣಸ್ವಾಮಿ ರೂಪಿಸಿದ ರಂಗಸಂಸ್ಕೃತಿ ಅಂದಿನಷ್ಟೇ ಕ್ರಿಯಾಶೀಲವಾಗಿದೆ ಎನ್ನಿಸುವಂತೆ ಜನ ನಾಟಕ ನೋಡುತ್ತಿದ್ದಾರೆ.

Saturday, April 23, 2016

ಮಣಿಪಾಲದ ಎಂಡ್‌ ಪಾಯಿಂಟ್‌ನಲ್ಲಿ 3ನೇ ಜಲಾಶಯ

ಎಂಡ್‌ ಪಾಯಿಂಟ್‌ನಲ್ಲಿ 3ನೇ ಜಲಾಶಯ: ಮಣಿಪಾಲದ ಎಂಡ್‌ ಪಾಯಿಂಟ್‌ನಲ್ಲಿ ಮೂರನೇ ಜಲಾಶಯ ನಿರ್ಮಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Monday, April 18, 2016

ಗುಬ್ಬಿಯಲ್ಲಿ ರಾಷ್ಟ್ರೀಯ ರಂಗೋತ್ಸವ 20- 4-2014 ರಿಂದ

ಗುಬ್ಬಿಯಲ್ಲಿ ಬುಧವಾರದಿಂದ ರಾಷ್ಟ್ರೀಯ ರಂಗೋತ್ಸವ: ಡಾ. ಗುಬ್ಬಿ ವೀರಣ್ಣ ಟ್ರಸ್ಟ್‌ ಮತ್ತು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಜಂಟಿಯಾಗಿ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಏಪ್ರಿಲ್‌ 20ರಿಂದ 24ರವರೆಗೆ ‘ರಾಷ್ಟ್ರೀಯ ರಂಗೋತ್ಸವ’ ಆಯೋಜಿಸಿವೆ.

ಮೈಸೂರಿನಲ್ಲಿ ಉಡುಪಿಯ ರಥಬೀದಿ ಗೆಳೆಯರ ನಾಟಕ - ಮಹಿಳಾ ಭಾರತ -24-4-2016

Sunday, April 10, 2016

‘ಹುತ್ತವ ಬಡಿದರೆ’ ಹಾವು ಸಾಯುವುದಿಲ್ಲ...

‘ಹುತ್ತವ ಬಡಿದರೆ’ ಹಾವು ಸಾಯುವುದಿಲ್ಲ...: ‘ಹುತ್ತವ ಬಡಿದರೆ’ ಹವ್ಯಾಸಿ ರಂಗಭೂಮಿಗೆ ತಿರುವು ತಂದ ನಾಟಕ. ಬೆಂಗಳೂರಿನಲ್ಲಿ ಈ ನಾಟಕದ ಪ್ರದರ್ಶನದೊಂದಿಗೆ ಸಮುದಾಯ ರಂಗ ತಂಡ 1975ರಲ್ಲಿ ಅಸ್ತಿತ್ವಕ್ಕೆ ಬಂದಿತು. ರಾಜ್ಯದ ಹಲವು ಕಡೆ ತನ್ನ ಶಾಖೆಗಳನ್ನು ಆರಂಭಿಸಿ ವೈಚಾರಿಕ ನಾಟಕಗಳ ಆಂದೋಲನವನ್ನೇ ಶುರುಮಾಡಿತು.