Tuesday, March 29, 2016

ಉಡುಪಿಯಲ್ಲಿ ಸುಸಜ್ಜಿತ ಗ್ರಂಥಾಲಯ: ಪ್ರಮೋದ್‌

ಉಡುಪಿಯಲ್ಲಿ ಸುಸಜ್ಜಿತ ಗ್ರಂಥಾಲಯ: ಪ್ರಮೋದ್‌: ಉಡುಪಿ ನಗರದಲ್ಲಿ ಸುಮಾರು ₹ 5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ವಾದ ಗ್ರಂಥಾಲಯವನ್ನು ನಿರ್ಮಿಸಲಾಗುವುದು ಎಂದು ಶಾಸಕ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Monday, March 7, 2016

“ಎಂದೂ ಕೇಳಿರದ ಕಥೆ.. ‘ಅನಾಹತ’ “

ಮೌಲ್ಯ ಸಂಘರ್ಷದ ಚಿತ್ರಣ ‘ಒರೆಸ್ತಿಸ್ ಪುರಾಣ’

ಮೌಲ್ಯ ಸಂಘರ್ಷದ ಚಿತ್ರಣ ‘ಒರೆಸ್ತಿಸ್ ಪುರಾಣ’: ಮನುಷ್ಯ ಸಮಾಜದ ಮೌಲ್ಯಪಲ್ಲಟಗಳನ್ನು ಮನೋಜ್ಞವಾಗಿ ಚಿತ್ರಿಸುವ ‘ಒರೆಸ್ತಿಸ್ ಪುರಾಣ’ ಗ್ರೀಕ್‌ ನಾಟಕವನ್ನು (ಕನ್ನಡಾನುವಾ:ದಡಾ.ವಿಜಯಾ ಗುತ್ತಲ) ಹೆಗ್ಗೋಡಿನ ನೀನಾಸಮ್‌ ಸ್ಥಳೀಯರ ತಂಡ ಇತ್ತೀಚೆಗೆ ರಂಗಶಂಕರದಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶಿಸಿತು.