Sunday, August 24, 2014

ರಥಬೀದಿ ಗೆಳೆಯರು ಉಡುಪಿ - ಯು. ಆರ್. ಅನಂತಮೂರ್ತಿ ಅವರಿಗೆ ನುಡಿನಮನ -25-8-2014

                  ರಥಬೀದಿ ಗೆಳೆಯರು [ ರಿ ] ಉಡುಪಿ

            ಯು.ಆರ್‍. ಅನಂತಮೂರ್ತಿ ಅವರಿಗೆ ನುಡಿನಮನ

              -ಶ್ರೀಮತಿ ವೈದೇಹಿ

              ಪ್ರೊ/ ಶ್ರೀಪತಿ ತಂತ್ರಿ

               ಜಿ. ರಾಜಶೇಖರ್

             ಪ್ರೊ/ ಫಣಿರಾಜ್

               ಮುರಳೀಧರ ಉಪಾಧ್ಯ ಹಿರಿಯಡಕ 

            25-8-2014 , 5.15pm -ಧ್ವನ್ಯಾಲೋಕ, ಗೋವಿಂದ ಪೈ ಸಂಶೋಧನ ಕೇಂದ್ರ , ಉಡುಪಿ

     ---ನಿಮಗೆ ಸ್ವಾಗತ

           

      


Monday, July 28, 2014

ಕೆ. ಫಣಿರಾಜ್ - ಬರ್ಟೋಲ್ಟ್ ಬ್ರೆಕ್ಟ್ { ವಿಶೇಷ ಉಪನ್ಯಾಸ } 29- 7-2014

RATHABEEDHI GELEYARU [ R } UDUPI

Special Lecture by Pro . K. PHANIRAJ ,M. I. T , Manipal

- BARTOLT BRECHT

29-7-2014  -5pm @ Ratha Beedhi geleyaru Office , Adamaru Matha Lane, Car Street , Udupi

WELCOME

contact - 9448215779

Saturday, June 28, 2014

ಪ್ರೊ.ವಿ.ಹರೀಶ್ ಹೆಗ್ಡೆ ನಿಧನ

Harish Hegde ,Manipal
ಮಾಜಿ ಜಿಲ್ಲಾ ಪರಿಷತ್ ಸದಸ್ಯ ಪ್ರೊ.ವಿ.ಹರೀಶ್ ಹೆಗ್ಡೆ ನಿಧನ
Pro .Harish Hegde Rt Professor MIT  Manipal expired on 27- 6-2014
ಪ್ರೊ/ಹರೀಶ್ ಹೆಗ್ಡೆ ಅವರಿಗೆ ರಥಬೀದಿ ಗೆಳೆಯರ ಅಂತಿಮ ನಮನ

ಅಂಬಲಪಾಡಿ : ಮಹಾಕಾಳಿಗೆ ಬಲ್ಲಾಳರಿಂದ ಮುಕ್ತಿ ! -ಗಿರೀಶ್ ತಾಳಿಕಟ್ಟೆ

2014  ಎಪ್ರಿಲ್ 15 ರಂದು ತನ್ನ ತೀರ್ಪು ಪ್ರಟಿಸಿರುವ  ಉಡುಪಿಯ ಸಿವಿಲ್ ಕೋರ್ಟ್ - " ದೇವಸ್ಥಾನ ತಮ್ಮ ಖಾಸಗಿ ಸ್ವತ್ತು ಎಂಬುದನ್ನು ಸಾಬೀತು ಪಡಿಸುವ ಯಾವ ದಾಖಲೆಗಳೂ  ಬಲ್ಲಾಳ ಕುಟುಂದದ ಬಳಿ ಇಲ್ಲ. ಹಾಗಾಗಿ ಅವರು ಕೇಳವಂತೆ ಇಂಜೆಕ್ಷನ್ ಆರ್ಡರ್ ನೀಡಲು ಸಾಧ್ಯವಿಲ್ಲ " ಅಂತ ಕೋರ್ಟು ಕೇಸನ್ನು ತಳ್ಳಿ ಹಾಕಿದೆ.
Read this article in Gouri Lankesh Patrike , July 9 th 2014 -Ambalapadi Janardana Mahakali Temple is a public Temple -says Udupi Civil Court in its  judgement orde dated  apri 15th, 2014