Sunday, April 13, 2014

ರಥಬೀದಿ ಗೆಳೆಯರು [ ರಿ } ಆಶ್ರಯದಲ್ಲಿ ನಾಟಕ - ತುಘಲಕ್

ರಥಬೀದಿ ಗೆಳೆಯರು [ ರಿ }  ಉಡುಪಿ

ಆಶ್ರಯದಲ್ಲಿ

ನಾಟಕ ಪ್ರದರ್ಶನ

ಸಮುದಾಯ ಬೆಂಗಳೂರು

ಅವರಿಂದ ಗಿರೀಶ್ ಕಾರ್ನಾಡರ 

ತುಘಲಕ್

ನಿರ್ದೇಶನ -ಡಾ / ಸ್ಯಾಮ್ ಕುಟ್ಟಿ ಪಟ್ಟಂಕರಿ

ಸಹ ನಿರ್ದೇಶನ - ಡಾ / ಶ್ರೀಪಾದ ಭಟ್

ಸ್ಥಳ - ರವೀಂದ್ರ ಮಂಟಪ, ಎಮ್. ಜಿ. ಎಮ್ . ಕಾಲೇಜು , ಉಡುಪಿ

 20-4-2014 ,ಆದಿತ್ಯವಾರ , ಸಂಜೆ-6.60 ಕ್ಕೆ

ಆಸಕ್ತರಿಗೆ ಸ್ವಾಗತ

 contact Rathabeedhi Geleyaru { R } -9880259268 { Secretary ]

No comments:

Post a Comment