Wednesday, September 6, 2017

ಗೌರಿ ಲಂಕೇಶರಿಗೆ ಅಂತಿಮ ನಮನಗಳು - ರಥಬೀದಿ ಗೆಳೆಯರು { ರಿ } ಉಡುಪಿ

 

 ಶ್ರೀಮತಿ ಗೌರಿ ಲಂಕೇಶ್ , ಸರ್ವಧರ್ಮ ಸಹಬಾಳ್ವೆಯ , ವೈಜ್ಞಾನಿಕ ಮನೋಧರ್ಮದ , ಮಹಾತ್ಮಾ ಗಾಂಧೀಜಿಯ ಕನಸಿನ ಅಹಿಂಸೆಯ ರಾಮರಾಜ್ಯದ ಕನಸು ಕಾಣುವ ಜನಪರ ಚಳುವಳಿಗಳ ನೇತಾರರಾಗಿದ್ದರು . ಅವರ ಕೊಲೆಯನ್ನು ಉಡುಪಿಯ ರಥಬೀದಿ ಗೆಳೆಯರು { ರಿ } ಸಾಂಸೃತಿಕ ಸಂಘಟನೆ ಖಂಡಿಸುತ್ತದೆ .  ಗೌರಿ ಲಂಕೇಶರಿಗೆ ನಮ್ಮ ಅಂತಿಮ ನಮನಗಳು 

 - ರಥಬೀದಿ ಗೆಳೆಯರು { ರಿ } ಉಡುಪಿ

No comments:

Post a Comment