Monday, July 28, 2014

ಕೆ. ಫಣಿರಾಜ್ - ಬರ್ಟೋಲ್ಟ್ ಬ್ರೆಕ್ಟ್ { ವಿಶೇಷ ಉಪನ್ಯಾಸ } 29- 7-2014

RATHABEEDHI GELEYARU [ R } UDUPI

Special Lecture by Pro . K. PHANIRAJ ,M. I. T , Manipal

- BARTOLT BRECHT

29-7-2014  -5pm @ Ratha Beedhi geleyaru Office , Adamaru Matha Lane, Car Street , Udupi

WELCOME

contact - 9448215779

Saturday, June 28, 2014

ಪ್ರೊ.ವಿ.ಹರೀಶ್ ಹೆಗ್ಡೆ ನಿಧನ

Harish Hegde ,Manipal
ಮಾಜಿ ಜಿಲ್ಲಾ ಪರಿಷತ್ ಸದಸ್ಯ ಪ್ರೊ.ವಿ.ಹರೀಶ್ ಹೆಗ್ಡೆ ನಿಧನ
Pro .Harish Hegde Rt Professor MIT  Manipal expired on 27- 6-2014
ಪ್ರೊ/ಹರೀಶ್ ಹೆಗ್ಡೆ ಅವರಿಗೆ ರಥಬೀದಿ ಗೆಳೆಯರ ಅಂತಿಮ ನಮನ

ಅಂಬಲಪಾಡಿ : ಮಹಾಕಾಳಿಗೆ ಬಲ್ಲಾಳರಿಂದ ಮುಕ್ತಿ ! -ಗಿರೀಶ್ ತಾಳಿಕಟ್ಟೆ

2014  ಎಪ್ರಿಲ್ 15 ರಂದು ತನ್ನ ತೀರ್ಪು ಪ್ರಟಿಸಿರುವ  ಉಡುಪಿಯ ಸಿವಿಲ್ ಕೋರ್ಟ್ - " ದೇವಸ್ಥಾನ ತಮ್ಮ ಖಾಸಗಿ ಸ್ವತ್ತು ಎಂಬುದನ್ನು ಸಾಬೀತು ಪಡಿಸುವ ಯಾವ ದಾಖಲೆಗಳೂ  ಬಲ್ಲಾಳ ಕುಟುಂದದ ಬಳಿ ಇಲ್ಲ. ಹಾಗಾಗಿ ಅವರು ಕೇಳವಂತೆ ಇಂಜೆಕ್ಷನ್ ಆರ್ಡರ್ ನೀಡಲು ಸಾಧ್ಯವಿಲ್ಲ " ಅಂತ ಕೋರ್ಟು ಕೇಸನ್ನು ತಳ್ಳಿ ಹಾಕಿದೆ.
Read this article in Gouri Lankesh Patrike , July 9 th 2014 -Ambalapadi Janardana Mahakali Temple is a public Temple -says Udupi Civil Court in its  judgement orde dated  apri 15th, 2014

Sunday, April 13, 2014

ರಥಬೀದಿ ಗೆಳೆಯರು [ ರಿ } ಆಶ್ರಯದಲ್ಲಿ ನಾಟಕ - ತುಘಲಕ್

ರಥಬೀದಿ ಗೆಳೆಯರು [ ರಿ }  ಉಡುಪಿ

ಆಶ್ರಯದಲ್ಲಿ

ನಾಟಕ ಪ್ರದರ್ಶನ

ಸಮುದಾಯ ಬೆಂಗಳೂರು

ಅವರಿಂದ ಗಿರೀಶ್ ಕಾರ್ನಾಡರ 

ತುಘಲಕ್

ನಿರ್ದೇಶನ -ಡಾ / ಸ್ಯಾಮ್ ಕುಟ್ಟಿ ಪಟ್ಟಂಕರಿ

ಸಹ ನಿರ್ದೇಶನ - ಡಾ / ಶ್ರೀಪಾದ ಭಟ್

ಸ್ಥಳ - ರವೀಂದ್ರ ಮಂಟಪ, ಎಮ್. ಜಿ. ಎಮ್ . ಕಾಲೇಜು , ಉಡುಪಿ

 20-4-2014 ,ಆದಿತ್ಯವಾರ , ಸಂಜೆ-6.60 ಕ್ಕೆ

ಆಸಕ್ತರಿಗೆ ಸ್ವಾಗತ

 contact Rathabeedhi Geleyaru { R } -9880259268 { Secretary ]